ಮನುಷ್ಯ ತಾನು ಬೆಳೆಯುವಾಗ ಆದ ಅನುಭವ, ತನ್ನ ಪರಿಸರ, ಕಾಲ ಘಟ್ಟ, ಅನುಕೂಲತೆ, ಕಷ್ಟ-ನಷ್ಟ ಇದೆಲ್ಲವೂ ವಿಭಿನ್ನವಾಗಿರುತ್ತದೆ. ಎಲ್ಲರ ಮನೆಯಲ್ಲಿಯೂ ಪ್ರತ್ಯೇಕವಾದ ವಾತಾವರಣವಿರುತ್ತದೆ ಅಲ್ಲವೇ ? ಕೆಲವು ಕುಟುಂಬದಲ್ಲಿ ಹಣಮಾಡುವು ಮತ್ತು ಅದರ ವಿಷಯಗಳಿಗೆ […]
ಶ್ರೀ ರಾಮ ತ್ರೇತಾಯುಗದ ಮಹಾಪುರುಷನಾದರೆ, ಶ್ರೀ ಕೃಷ್ಣ ದ್ವಾಪರಯುಗದ ಮಾಹಾಪುರುಷ ಎಂದು ಪುರಾಣ ಪುಣ್ಯ ಕಥೆಗಳು ಪರಿಗಣಿಸಿವೆ. ಈ ಲೇಖನದಲ್ಲಿ ನಾನು ಕಂಡ ವ್ಯತ್ಯಾಸಗಳನ್ನು ಹಾಗು ನನ್ನ ಕೆಲವು ಕುತೂಹಲ ಪ್ರಶ್ನೆಗಳನ್ನು ಕೇಳುತ್ತಾ ಬರೆಯುತ್ತಿದ್ದೇನೆ. […]